Friday, September 20, 2013

ಲೋಕಾರ್ಪಣೆ



  ಸಾಮ್ರಾಟ್ ಅಶೋಕ ನನ್ನ ಪ್ರಥಮ ಕಾದಂಬರಿ.   ಶಿಡ್ಲಘಟ್ಟ ದಲ್ಲಿ  13-14  ಜುಲೈ 2 0 1 4  ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ  ನಡೆಯಿತು .  ಆ ಸಮ್ಮೇಳನದಲ್ಲಿ ನನ್ನ ಸಾಮ್ರಾಟ್ ಅಶೋಕ  ಕಾದಂಬರಿ  ಪರಿಚಯ ಮಾಡಿ ಬಿಡುಗಡೆಮಾಡಿದರು.ಛಾಯಾಚಿತ್ರದಲ್ಲಿ ಸಮ್ಮೇಳನದ ಅಧ್ಯೇಕ್ಷೆ ಗುಡಿಬಂಡೆ ಪೂರ್ಣಿಮ ರವರು, ಕರ್ನಾಟಕ ಸಾಹಿತ್ಯ ಪರಿಷತ್ ಅದ್ಯಕ್ಷ  ಪುಂಡಲೀಕ  ಹಾಲಂಬಿ ರವರು  ಬಿಡುಗಡೆ ಮಾಡಿದರು .   ಈಗ   ಕಾದಂಬರಿಯ  ಪ್ರಥಮ ಭಾಗ ಮತ್ತು ಅಂತ್ಯ ಭಾಗ  ಕೊಟ್ಟಿದ್ದೇನೆ . ನಿಮಗೆ ಆಸಕ್ತಿ  ಇದ್ದರೆ  ಓದಿ .  ಪ್ರತಿಕ್ರಿಯೆ  ಮಾಡಬೇಕೆನಿಸಿದರೆ  r. raogbd @gmail. com.  mail  ಮಾಡಿ .

No comments:

Post a Comment